*Save Madhu to Battle Against The Accident*
He is Madhu. Recently met with bike accident and admitted to hospital and is in very serious condition. But his parents are very poor and not have sufficient money to pay hospital charges. Please kindly help him as much as possible from your end. ನಮಸ್ಕಾರ ಮಾಗಡಿಯ ತಿರುಮಲೆಯಲ್ಲಿ ವಾಸವಾಗಿರುವ ಈತ ಮಾಗಡಿ ಬಸ್ ನಿಲ್ದಾಣದಲ್ಲಿ ಟೀ ಮಾರುತ್ತಿದ್ದನು . 16-O5-2018 ಬುಧವಾರದಂದು ಗುಡೆ ಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಬೈಕ್ ನಲ್ಲಿ ಬರುವಾಗ ರಸ್ತೆ ಅಪಘಾತ ದಲ್ಲಿ ತೀವ್ರವಾಗಿ ತಲೆಗೆ ಪೆಟ್ಟು ಬಿದ್ದು ಮೆದುಳಿಗೆ ಹಾನಿಯಾಗಿದೆ. ( St.John's Medical College Hospital ) ಸೇಂಟ್ ಜಾನ್ ಆಸ್ಪತ್ರೆ ,ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಐಸಿಯು ನಲ್ಲಿ ಇನ್ನು 10 ದಿನಗಳ ಕಾಲ ಇರಬೇಕೆಂದು ಡಾಕ್ಟರ್ ಗಳು ತಿಳಿಸಿರುತ್ತಾರೆ. ಒಂದು ದಿನಕ್ಕೆ 20,000 ಸಾವಿರ ರೂಪಾಯಿಗಳು ಖರ್ಚಾಗುತ್ತದೆ. ಇನ್ನೂ ಆಪರೇಷನ್ ಖರ್ಚು ಇನ್ನೂ ತಿಳಿಸಿಲ್ಲ . ದಯಮಾಡಿ ತಾವುಗಳು ತಮ್ಮ ಕೈಲಾದಷ್ಟು ಹಣ ಸಹಾಯ ಮಾಡಿ ಮಧುವಿನ ಪ್ರಾಣ ಉಳಿಸಲು ಉಪಕಾರ ಮಾಡುವಂತೆ ಬೇಡಿಕೊಳ್ಳುತಿದ್ದೇನೆ. ಈ ಹುಡುಗ ಯಾರು ಎಂದು ನಿಮಗೆ ತಿಳಿಯದಿದ್ದರೆ ಈ ಕೆಳಗಿನ 9986346777 ಈ ಸಂಖ್ಯೆಗೆ ಕರೆ ಮಾಡಿ
ಈ ಹುಡುಗ ಯಾರು ಎಂದು ನಿಮಗೆ ತಿಳಿಯದಿದ್ದರೆ ಈ ಕೆಳಗಿನ
ಇಂತಿ ಮಧು ತಾಯಿ
He is Madhu. Recently met with bike accident and admitted to hospital and is in very serious condition. But his parents are very poor and not have sufficient money to pay hospital charges. Please kindly help him as much as possible from your end. ನಮಸ್ಕಾರ ಮಾಗಡಿಯ ತಿರುಮಲೆಯಲ್ಲಿ ವಾಸವಾಗಿರುವ ಈತ ಮಾಗಡಿ ಬಸ್ ನಿಲ್ದಾಣದಲ್ಲಿ ಟೀ ಮಾರುತ್ತಿದ್ದನು . 16-O5-2018 ಬುಧವಾರದಂದು ಗುಡೆ ಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಬೈಕ್ ನಲ್ಲಿ ಬರುವಾಗ ರಸ್ತೆ ಅಪಘಾತ ದಲ್ಲಿ ತೀವ್ರವಾಗಿ ತಲೆಗೆ ಪೆಟ್ಟು ಬಿದ್ದು ಮೆದುಳಿಗೆ ಹಾನಿಯಾಗಿದೆ. ( St.John's Medical College Hospital ) ಸೇಂಟ್ ಜಾನ್ ಆಸ್ಪತ್ರೆ ,ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಐಸಿಯು ನಲ್ಲಿ ಇನ್ನು 10 ದಿನಗಳ ಕಾಲ ಇರಬೇಕೆಂದು ಡಾಕ್ಟರ್ ಗಳು ತಿಳಿಸಿರುತ್ತಾರೆ. ಒಂದು ದಿನಕ್ಕೆ 20,000 ಸಾವಿರ ರೂಪಾಯಿಗಳು ಖರ್ಚಾಗುತ್ತದೆ. ಇನ್ನೂ ಆಪರೇಷನ್ ಖರ್ಚು ಇನ್ನೂ ತಿಳಿಸಿಲ್ಲ . ದಯಮಾಡಿ ತಾವುಗಳು ತಮ್ಮ ಕೈಲಾದಷ್ಟು ಹಣ ಸಹಾಯ ಮಾಡಿ ಮಧುವಿನ ಪ್ರಾಣ ಉಳಿಸಲು ಉಪಕಾರ ಮಾಡುವಂತೆ ಬೇಡಿಕೊಳ್ಳುತಿದ್ದೇನೆ. ಈ ಹುಡುಗ ಯಾರು ಎಂದು ನಿಮಗೆ ತಿಳಿಯದಿದ್ದರೆ ಈ ಕೆಳಗಿನ 9986346777 ಈ ಸಂಖ್ಯೆಗೆ ಕರೆ ಮಾಡಿ
ಈ ಹುಡುಗ ಯಾರು ಎಂದು ನಿಮಗೆ ತಿಳಿಯದಿದ್ದರೆ ಈ ಕೆಳಗಿನ
ಇಂತಿ ಮಧು ತಾಯಿ