I am Shantala Bhat, the Wife of Sri Jai Prasad. We are currently living in Kengeri, Bangalore, Recently my husband suffered a serious road accident and suffered a life-threatening struggle and urged all of them to help emergency help: My husband Sri Jai Prasad is a small priesthood.
He was admitted to Jayadeva Hospital, Health is now the worst and the lifeguard tool has been implemented. Other organs are now being affected and Jayadeva hospital doctors have been asked to transfer them to Multi Specialty Hospital soon. Approximately Rs 20 to Rs 25 lakh will be spent on this. We do not have the power to pay such a large amount of money. Please join me and ask you to save my Mangalya.
ಅಣ್ಣ ತಮ್ಮಂದಿರೇ, ಅಕ್ಕ ತಂಗಿಯರೇ
ನಾನು ಶಾಂತಲಾ ಭಟ್, ಶ್ರೀ ಜೈ ಪ್ರಸಾದ್ ಇವರ ಧರ್ಮಪತ್ನಿ. ಕಾಸರಗೋಡಿನ ಬಾಯಾರು ಸಮೀಪ ಕರುವಜೆ ಮನೆಯವರಾದ ನಾವು ಪ್ರಸ್ತುತ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದೇವೆ . ಇತ್ತೀಚೆಗೆ ನನ್ನ ಪತಿಯವರಿಗೆ ಸಂಭವಿಸಿದ ರಸ್ತೆ ಅಪಘಾತದಿಂದ ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದು ತಮ್ಮೆಲ್ಲರ ತುರ್ತು ಸಹಾಯಕ್ಕೆ ಮನವಿ
ವಿವರ :
ನನ್ನ ಪತಿ ಶ್ರೀ ಜೈ ಪ್ರಸಾದ್ ಅವರು ಸಣ್ಣ ಪುಟ್ಟ ಪೌರೋಹಿತ್ಯ ಕಾರ್ಯ ನಡೆಸುತ್ತಾರೆ . ನಾನು ಸಾವಯವ ವಸ್ತುಗಳ ಮಳಿಗೆ ಗ್ರಾಮರಾಜ್ಯ ಇದರಲ್ಲಿ ಪ್ಯಾಕಿಂಗ್ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ .ಮಗ ಪಿಯುಸಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಬೇರೆ ಯಾವುದೇ ಆದಾಯ ಮೂಲಗಳಿಲ್ಲ (BPL Card Holder ).
ಪತಿಯವರು ಎಂದಿನಂತೆ ಸಣ್ಣ ಪೌರೋಹಿತ್ಯ ಕಾರ್ಯದಿಂದ ಹಿಂತಿರುಗುವಾಗ ಇವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಇನ್ನೊಂದು ವಾಹನ ಡಿಕ್ಕಿ ಹೊಡೆದು ತಲೆಗೆ ಗಂಭೀರ ಏಟು ಬಿದ್ದಿತ್ತು . ತಕ್ಷಣ ನಿಮ್ಹಾನ್ಸ್ ಗೆ ದಾಖಲಿಸಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಮನೆಗೆ ಕರೆದುಕೊಂಡು ಬರಲಾಯಿತು . ಮನೆಗೆ ಬಂದ ಒಂದೆರಡು ದಿನಗಳಲ್ಲಿ (ಅಂದರೆ 2 ದಿನಗಳ ಹಿಂದೆ ) ಮತ್ತೆ ಆರೋಗ್ಯ ಏರುಪೇರಾಗಿ ಮತ್ತೆ ನಿಮ್ಹಾನ್ಸ್ ಗೆ ದಾಖಲಿಸಲಾಯಿತು . ಈ ಸಂದರ್ಭ ಹೃದಯ ತೊಂದರೆ ಕಾಣಿಸಿಕೊಂಡಿದ್ದು ತಕ್ಷಣ ಜಯದೇವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು . ಇದೀಗ ಆರೋಗ್ಯ ತೀರಾ ಹದಗೆಟ್ಟಿದ್ದು ಜೀವರಕ್ಷಕ ಸಾಧನ ಅಳವಡಿಸಲಾಗಿದೆ . ಬೇರೆ ಅಂಗಾಂಗಗಳೂ ಇದೀಗ ಬಾಧಿತವಾಗಿದ್ದು ಜಯದೇವ ಆಸ್ಪತ್ರೆ ವೈದ್ಯರು ಈ ಕೂಡಲೇ( ನಾಳೆಯೇ) Multi Speciality Hospital ಗೆ ವರ್ಗಾಯಿಸಲು ಹೇಳಿದ್ದಾರೆ . ಇದಕ್ಕಾಗಿ ಸುಮಾರು 20ರಿಂದ 25 ಲಕ್ಷ ರೂಪಾಯಿಗಳು ಖರ್ಚಾಗಬಹುದು ಎಂದು ಅಂದಾಜು ತಿಳಿಸಿದ್ದಾರೆ .
ಇಷ್ಟು ದೊಡ್ಡ ಮೊತ್ತವನ್ನು ತೀರ ಬಡವರಾದ ನಮಗೆ ಭರಿಸುವ ಶಕ್ತಿ ಇಲ್ಲ . ದಯಮಾಡಿ ನೀವೆಲ್ಲ ಸೇರಿ ನನ್ನ ಮಾಂಗಲ್ಯ ಭಾಗ್ಯ ಉಳಿಸಿ ಕೊಡಲು ಕೋರಿಕೊಳ್ಳುತ್ತೇನೆ .
ದಯವಿಟ್ಟು ನನ್ನ ಪತಿಯವರ ಜೀವ ಉಳಿಸಲು ಸಹಾಯ ಮಾಡಿ 🙏
He was admitted to Jayadeva Hospital, Health is now the worst and the lifeguard tool has been implemented. Other organs are now being affected and Jayadeva hospital doctors have been asked to transfer them to Multi Specialty Hospital soon. Approximately Rs 20 to Rs 25 lakh will be spent on this. We do not have the power to pay such a large amount of money. Please join me and ask you to save my Mangalya.
ಅಣ್ಣ ತಮ್ಮಂದಿರೇ, ಅಕ್ಕ ತಂಗಿಯರೇ
ನಾನು ಶಾಂತಲಾ ಭಟ್, ಶ್ರೀ ಜೈ ಪ್ರಸಾದ್ ಇವರ ಧರ್ಮಪತ್ನಿ. ಕಾಸರಗೋಡಿನ ಬಾಯಾರು ಸಮೀಪ ಕರುವಜೆ ಮನೆಯವರಾದ ನಾವು ಪ್ರಸ್ತುತ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದೇವೆ . ಇತ್ತೀಚೆಗೆ ನನ್ನ ಪತಿಯವರಿಗೆ ಸಂಭವಿಸಿದ ರಸ್ತೆ ಅಪಘಾತದಿಂದ ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದು ತಮ್ಮೆಲ್ಲರ ತುರ್ತು ಸಹಾಯಕ್ಕೆ ಮನವಿ
ವಿವರ :
ನನ್ನ ಪತಿ ಶ್ರೀ ಜೈ ಪ್ರಸಾದ್ ಅವರು ಸಣ್ಣ ಪುಟ್ಟ ಪೌರೋಹಿತ್ಯ ಕಾರ್ಯ ನಡೆಸುತ್ತಾರೆ . ನಾನು ಸಾವಯವ ವಸ್ತುಗಳ ಮಳಿಗೆ ಗ್ರಾಮರಾಜ್ಯ ಇದರಲ್ಲಿ ಪ್ಯಾಕಿಂಗ್ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ .ಮಗ ಪಿಯುಸಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಬೇರೆ ಯಾವುದೇ ಆದಾಯ ಮೂಲಗಳಿಲ್ಲ (BPL Card Holder ).
ಪತಿಯವರು ಎಂದಿನಂತೆ ಸಣ್ಣ ಪೌರೋಹಿತ್ಯ ಕಾರ್ಯದಿಂದ ಹಿಂತಿರುಗುವಾಗ ಇವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಇನ್ನೊಂದು ವಾಹನ ಡಿಕ್ಕಿ ಹೊಡೆದು ತಲೆಗೆ ಗಂಭೀರ ಏಟು ಬಿದ್ದಿತ್ತು . ತಕ್ಷಣ ನಿಮ್ಹಾನ್ಸ್ ಗೆ ದಾಖಲಿಸಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಮನೆಗೆ ಕರೆದುಕೊಂಡು ಬರಲಾಯಿತು . ಮನೆಗೆ ಬಂದ ಒಂದೆರಡು ದಿನಗಳಲ್ಲಿ (ಅಂದರೆ 2 ದಿನಗಳ ಹಿಂದೆ ) ಮತ್ತೆ ಆರೋಗ್ಯ ಏರುಪೇರಾಗಿ ಮತ್ತೆ ನಿಮ್ಹಾನ್ಸ್ ಗೆ ದಾಖಲಿಸಲಾಯಿತು . ಈ ಸಂದರ್ಭ ಹೃದಯ ತೊಂದರೆ ಕಾಣಿಸಿಕೊಂಡಿದ್ದು ತಕ್ಷಣ ಜಯದೇವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು . ಇದೀಗ ಆರೋಗ್ಯ ತೀರಾ ಹದಗೆಟ್ಟಿದ್ದು ಜೀವರಕ್ಷಕ ಸಾಧನ ಅಳವಡಿಸಲಾಗಿದೆ . ಬೇರೆ ಅಂಗಾಂಗಗಳೂ ಇದೀಗ ಬಾಧಿತವಾಗಿದ್ದು ಜಯದೇವ ಆಸ್ಪತ್ರೆ ವೈದ್ಯರು ಈ ಕೂಡಲೇ( ನಾಳೆಯೇ) Multi Speciality Hospital ಗೆ ವರ್ಗಾಯಿಸಲು ಹೇಳಿದ್ದಾರೆ . ಇದಕ್ಕಾಗಿ ಸುಮಾರು 20ರಿಂದ 25 ಲಕ್ಷ ರೂಪಾಯಿಗಳು ಖರ್ಚಾಗಬಹುದು ಎಂದು ಅಂದಾಜು ತಿಳಿಸಿದ್ದಾರೆ .
ಇಷ್ಟು ದೊಡ್ಡ ಮೊತ್ತವನ್ನು ತೀರ ಬಡವರಾದ ನಮಗೆ ಭರಿಸುವ ಶಕ್ತಿ ಇಲ್ಲ . ದಯಮಾಡಿ ನೀವೆಲ್ಲ ಸೇರಿ ನನ್ನ ಮಾಂಗಲ್ಯ ಭಾಗ್ಯ ಉಳಿಸಿ ಕೊಡಲು ಕೋರಿಕೊಳ್ಳುತ್ತೇನೆ .
ದಯವಿಟ್ಟು ನನ್ನ ಪತಿಯವರ ಜೀವ ಉಳಿಸಲು ಸಹಾಯ ಮಾಡಿ 🙏